ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಚುನಾವಣೆಯಲ್ಲಿ ನಿಲ್ಲೋಕೆ ಒಂದು ಜಾಗ ಸಿಕ್ತಿಲ್ವಾ?
ಛೇ ಪಾಪ!
–ಧರ್ಮರಾಜ್ @DharmaRaj190
ನಡೆಯುತ್ತಿರುವುದು ಕರ್ನಾಟಕದಲ್ಲಿ ಚುನಾವಣೆ. ಇಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದ್ದು ಮಾತ್ರವೇ ಚುನಾವಣಾ ವಿಷಯವಾಗಬೇಕೇ ಹೊರತು ಇಡೀ ಭಾರತದ್ದಲ್ಲ.
–ಮನು ಸಿ.ಆರ್, @ManuChakkaluru
ಕುಮಾರಸ್ವಾಮಿ ಈ ಹಿಂದೆ ಯಾವತ್ತೂ ರಾಜಕಾರಣಿ ಆಗಿರಲಿಲ್ಲ, ಇವತ್ತೂ ರಾಜಕಾರಣಿ ಆಗಿಲ್ಲ, ಮುಂದೆಯೂ ರಾಜಕಾರಣಿ ಆಗುವುದಿಲ್ಲ. ಅವರೊಬ್ಬ ವ್ಯಾಪಾರಿ ಅಷ್ಟೆ— feeling pained
–ಆನಂದ್ ರಾಮಣ್ಣ @anandramanna
ಗೊಂದಲ ಸೃಷ್ಟಿಸಲು ಬಿಜೆಪಿ ಹೊಸ ದಾರಿಗಳನ್ನು ಕಂಡು ಕೊಂಡಂತೆ ಕಾಣುತ್ತಿದೆ. ಚುನಾವಣೆಗಾಗಿ ಫೋಟೊಶಾಪ್ ತಜ್ಞರು ಕರ್ನಾಟಕ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದಂತೆ ತೋರುತ್ತಿದೆ.