ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಚುನಾವಣೆಯಲ್ಲಿ ನಿಲ್ಲೋಕೆ ಒಂದು ಜಾಗ ಸಿಕ್ತಿಲ್ವಾ?

Last Updated 11 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಚುನಾವಣೆಯಲ್ಲಿ ನಿಲ್ಲೋಕೆ ಒಂದು ಜಾಗ ಸಿಕ್ತಿಲ್ವಾ?
ಛೇ ಪಾಪ!

–ಧರ್ಮರಾಜ್ @DharmaRaj190

ನಡೆಯುತ್ತಿರುವುದು ಕರ್ನಾಟಕದಲ್ಲಿ ಚುನಾವಣೆ. ಇಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದ್ದು ಮಾತ್ರವೇ ಚುನಾವಣಾ ವಿಷಯವಾಗಬೇಕೇ ಹೊರತು ಇಡೀ ಭಾರತದ್ದಲ್ಲ.

–ಮನು ಸಿ.ಆರ್‏, @ManuChakkaluru

ಕುಮಾರಸ್ವಾಮಿ ಈ ಹಿಂದೆ ಯಾವತ್ತೂ ರಾಜಕಾರಣಿ ಆಗಿರಲಿಲ್ಲ, ಇವತ್ತೂ ರಾಜಕಾರಣಿ ಆಗಿಲ್ಲ, ಮುಂದೆಯೂ ರಾಜಕಾರಣಿ ಆಗುವುದಿಲ್ಲ. ಅವರೊಬ್ಬ ವ್ಯಾಪಾರಿ ಅಷ್ಟೆ— feeling pained

–ಆನಂದ್‌ ರಾಮಣ್ಣ @anandramanna

ಗೊಂದಲ ಸೃಷ್ಟಿಸಲು ಬಿಜೆಪಿ ಹೊಸ ದಾರಿಗಳನ್ನು ಕಂಡು ಕೊಂಡಂತೆ ಕಾಣುತ್ತಿದೆ. ಚುನಾವಣೆಗಾಗಿ ಫೋಟೊಶಾಪ್‌ ತಜ್ಞರು ಕರ್ನಾಟಕ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದಂತೆ ತೋರುತ್ತಿದೆ.

ಪ್ರಿಯಾಂಕ್‌ ಖರ್ಗೆ, @PriyankKharge

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT