‘ಕೇಂದ್ರ ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ (ಆರ್ಬಿಐ) ಮಧ್ಯಸ್ಥಿಕೆ ವಹಿಸಿ ಖಾಸಗಿ ಬ್ಯಾಂಕ್ಗಳನ್ನು ರಾಷ್ಟ್ರೀಕರಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿವೆ. ‘ಉತ್ತಮ ಆಡಳಿತಕ್ಕೆ ತಾನು ಮಾದರಿ ಎಂದು ಐಸಿಐಸಿಐ ಬ್ಯಾಂಕ್ ಬಿಂಬಿಸಿಕೊಳ್ಳುತ್ತಿತ್ತು. ಇದೀಗ ಅದರ ಸ್ಥಿತಿ ಏನಾಗಿದೆ’ ಎಂದು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ (ಎಐಬಿಇಎ) ಪ್ರಧಾನ ಕಾರ್ಯದರ್ಶಿ ಸಿ.ಎಚ್. ವೆಂಕಟಾಚಲಂ ಪ್ರಶ್ನಿಸಿದ್ದಾರೆ.