ಅಂಬೇಡ್ಕರ್ ಸೇವಾ ಸಮಿತಿಯ ತಾಲ್ಲೂಕು ಅಧ್ಯಕ್ಷ ರೇವಣ್ಣ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಯರಿಯೂರು ರಾಜಣ್ಣ ತಾ.ಪಂ ಅಧ್ಯಕ್ಷ ನಂಜುಂಡಯ್ಯ, ಸದಸ್ಯ ನಿರಂಜನ್ ಪ.ಪಂ ಸದಸ್ಯ ಜೆ.ಶ್ರೀನಿವಾಸ್ ಕೆ. ಮಲ್ಲಯ್ಯ ಎಪಿಎಂಸಿ ನಿರ್ದೇಶಕ ಚಿಕ್ಕಮಾದಯ್ಯ ಗ್ರಾ.ಪಂ ಸದಸ್ಯ ಹೊನ್ನೂರು ಪುಟ್ಟಸ್ವಾಮಿ, ಕೆಸ್ತೂರು ಸಿದ್ದರಾಜು, ಶಾಂತರಾಜು, ಲಿಂಗರಾಜಮೂರ್ತಿ, ಎ.ಎನ್. ನಾಗೇಂದ್ರ, ಮಧು, ಅನಂತ್ ಮದ್ದೂರು, ನೀಲಯ್ಯ, ಬಿ. ಲಿಂಗರಾಜು ಇತರರು ಇದ್ದರು.