ತಹಶೀಲ್ದಾರ್ ಎಸ್.ಎ.ಪ್ರಸಾದ, ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಣಾಧಿಕಾರಿ ಎ.ಟಿ.ಜಯಕುಮಾರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಟಿ.ಲಮಾಣಿ, ಪುರಸಭೆ ಸದಸ್ಯ ದುರ್ಗೇಶ ಗೋಣೆಮ್ಮನವರ, ಎಪಿಎಂಸಿ ಸದಸ್ಯ ವಿಜಯ ಮಾಳಗಿ, ಡಿಎಸ್ಎಸ್ ಸಂಚಾಲಕ ರವಿ ಹುಣಸಿಮರದ, ಮುಖಂಡರಾದ ಸುರೇಶ ಆಸಾದಿ, ನಾಗರಾಜ ಹಾವನೂರ, ಬಸವರಾಜ ಹನುಮಾಪುರ, ಪರಶುರಾಮ ಗಂಗಮ್ಮನವರ, ಬಸವರಾಜ ತಡಸದ, ಶಿವಾಜಿ ಚಿಕ್ಕಣ್ಣನವರ ಇದ್ದರು.