ಸಾವಿರಾರು ವರ್ಷಗಳ ಕಾಲ ಪರಧರ್ಮೀಯರ ಆಕ್ರಮಣಕ್ಕೆ ತುತ್ತಾಗಿ, ಕೋಟ್ಯಂತರ ಜನರು ಮತಾಂತರಗೊಂಡು, ದೇಶ ಇಬ್ಭಾಗವಾಗಿ, ದಿನನಿತ್ಯ ಕ್ರೌರ್ಯ ಅನುಭವಿಸುತ್ತಿರುವ ನಾವು ನಮ್ಮನ್ನೇ ‘ಮತಾಂಧರು’ ಎಂದು ಕರೆದುಕೊಳ್ಳುತ್ತಾ ಆತ್ಮಘಾತ ಮಾಡಿಕೊಳ್ಳುವುದು ‘ಸಾವಿಗೆ’ ಸಮಾನವಾದುದು. ಸ್ವಾಮಿ ವಿವೇಕಾನಂದರು ನಮ್ಮದೇ ‘ಮತಾಂಧತೆ’ ಎಂದಿದ್ದು ನಾನೆಲ್ಲೂ ಓದಿಲ್ಲ, ಕೇಳಿಲ್ಲ. ಇನ್ನಾದರೂ ಎಚ್ಚೆತ್ತುಕೊಳ್ಳೋಣ.