‘ಪ್ರಕರಣದ ಅಪರಾಧಿಗಳಾಗಿದ್ದ ಸೈಮನ್, ಮೀಸೆಕಾರ ಮಾದ, ಜ್ಞಾನಪ್ರಕಾಶ್ ಹಾಗೂ ಬಿಳೇಂದ್ರಗೆ ಆರಂಭದಲ್ಲಿ ಮರಣ ದಂಡನೆ ಆಗಿತ್ತು. ಅದನ್ನು ಪ್ರಶ್ನಿಸಿ ಅಪರಾಧಿಗಳು, ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ನಂತರ, ಮರಣ ದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿ ಕೋರ್ಟ್ ಆದೇಶ ಹೊರಡಿಸಿತ್ತು’ ಎಂದು ಕಾರಾಗೃಹದ ಅಧಿಕಾರಿಯೊಬ್ಬರು ತಿಳಿಸಿದರು.