ಮಕ್ಕಳು ಪರೀಕ್ಷೆ ಮುಗಿದ ಮೇಲೆ ಮನೆಯಲ್ಲಿದ್ದರೆ ಹೇಳಿದ ಮಾತು ಕೇಳುವುದಿಲ್ಲ. ಕೇವಲ ಶಾಲೆ, ಓದು, ಫಲಿತಾಂಶ ಇಷ್ಟಕ್ಕೆ ಸಮೀತಗೊಳಿಸುತ್ತದೆ. . ಇದರಿಂದಾಗಿ ಅವರು ಖಿನ್ನತೆಗೂ ಸಹ ಒಳಗಾಗಬಹುದು. ಇದರಿಂದಾಗಿ ಅವರನ್ನು ಬೇಸಿಗೆ ಶಿಬಿರಗಳಲ್ಲಿ ಸೇರಿಸುವುದರಿಂದ ಜ್ಞಾನವೃದ್ಧಿಯ ಜತೆಗೆ ಕೌಶಲತೆಯ ಬಗ್ಗೆಯೂ ಅರಿವು ಮೂಡಿಸಲಾಗುವುದು ಎಂದರು.