ಶಿವಾಜಿನಗರದಿಂದ ಕಟ್ಟಾ ಸುಬ್ರಮಣ್ಯ ನಾಯ್ಡು, ಸಾಗರ– ಹರತಾಳು ಹಾಲಪ್ಪ, ಸೊರಬ–ಕುಮಾರ್ ಬಂಗಾರಪ್ಪ, ತೀರ್ಥಹಳ್ಳಿ– ಅರಗ ಜ್ಞಾನೇಂದ್ರ, ಹೊನ್ನಾಳಿ– ಎಂ.ಪಿ.ರೇಣುಕಾಚಾರ್ಯ, ಶಾಂತಿ ನಗರ– ವಾಸುದೇವ ಮೂರ್ತಿ, ಬಳ್ಳಾರಿ– ಸಣ್ಣ ಫಕೀರಪ್ಪ, ತುರುವೇಕೆರೆ–ಮಸಾಲೆ ಜಯರಾಂ ಸೇರಿ ಮುಂತಾದವರ ಹೆಸರು ಎರಡನೇ ಪಟ್ಟಿಯಲ್ಲಿದೆ.