<p><strong>ವಿಜಯಪುರ: </strong>ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ನಲ್ಲಿ ತಲ್ಲೀನರಾಗಿದ್ದ ಆರು ಮಂದಿಯನ್ನು ನಗರದ ಗೋಳಗುಮ್ಮಟ ಪೊಲೀಸರು ಭಾನುವಾರ ರಾತ್ರಿ ಬಂಧಿಸಿದ್ದಾರೆ.</p>.<p>ಶಾಂತವೀರ ನಗರದ ಮಲ್ಲಿಕಾರ್ಜುನ ಸಿದ್ದಪ್ಪ ಬೀರಲದಿನ್ನಿ, ದರಬಾರ ಹೈಸ್ಕೂಲ್ ಬಳಿಯ ರಫೀಕ್ ಮಸ್ತಾನಸಾಬ್ ಮಕಾನದಾರ, ಜಾಡರಗಲ್ಲಿಯ ಬಂದೇನವಾಜ ಪೀರ್ಪಾಷಾ ಮಕಾನದಾರ, ರಾಜಾಜಿನಗರದ ವಿನಯ ವಸಂತರಾವ್ ಜೋಶಿ, ವಿಕ್ರಮ ವಸಂತರಾವ್ ಜೋಶಿ, ಸುಭಾಸ ಕಾಲೊನಿಯ ಸುರೇಶ ಶರಣಪ್ಪ ದಿಂಡವಾರ ಬಂಧಿತ ಆರೋಪಿಗಳು.</p>.<p>ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ತಾನ ರಾಯಲ್ಸ್ ತಂಡಗಳ ನಡುವಿನ ಆಟಕ್ಕೆ ಇವರು ಬೆಟ್ಟಿಂಗ್ ಕಟ್ಟುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ವಿಜಯಪುರ: </strong>ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ನಲ್ಲಿ ತಲ್ಲೀನರಾಗಿದ್ದ ಆರು ಮಂದಿಯನ್ನು ನಗರದ ಗೋಳಗುಮ್ಮಟ ಪೊಲೀಸರು ಭಾನುವಾರ ರಾತ್ರಿ ಬಂಧಿಸಿದ್ದಾರೆ.</p>.<p>ಶಾಂತವೀರ ನಗರದ ಮಲ್ಲಿಕಾರ್ಜುನ ಸಿದ್ದಪ್ಪ ಬೀರಲದಿನ್ನಿ, ದರಬಾರ ಹೈಸ್ಕೂಲ್ ಬಳಿಯ ರಫೀಕ್ ಮಸ್ತಾನಸಾಬ್ ಮಕಾನದಾರ, ಜಾಡರಗಲ್ಲಿಯ ಬಂದೇನವಾಜ ಪೀರ್ಪಾಷಾ ಮಕಾನದಾರ, ರಾಜಾಜಿನಗರದ ವಿನಯ ವಸಂತರಾವ್ ಜೋಶಿ, ವಿಕ್ರಮ ವಸಂತರಾವ್ ಜೋಶಿ, ಸುಭಾಸ ಕಾಲೊನಿಯ ಸುರೇಶ ಶರಣಪ್ಪ ದಿಂಡವಾರ ಬಂಧಿತ ಆರೋಪಿಗಳು.</p>.<p>ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ತಾನ ರಾಯಲ್ಸ್ ತಂಡಗಳ ನಡುವಿನ ಆಟಕ್ಕೆ ಇವರು ಬೆಟ್ಟಿಂಗ್ ಕಟ್ಟುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>