ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ವಕಾಲಿಕ ವ್ಯಕ್ತಿತ್ವ

Last Updated 17 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

– ಕೃಷ್ಣ ಶ್ರೀಕಾಂತ ದೇವಾಂಗಮಠ ರಾಮದುರ್ಗ, ಬೆಳಗಾವಿ ಜಿಲ್ಲೆ

ಬಸವಣ್ಣನವರು ಮುಖ್ಯವಾಗಿ ತಮ್ಮ ನಡೆ-ನುಡಿಯಿಂದ ಮನುಷ್ಯರಾಗಿ ಬಹಳ ಆಪ್ತವಾಗುತ್ತಾರೆ. ವರ್ಗ-ವರ್ಣ ಭೇದಗಳನ್ನು ದಾಟಿ ಸಮಾನತೆಯ ಮಾರ್ಗದಲ್ಲಿ ನಡೆದವರು ಮತ್ತು ವಿರುದ್ಧ ನೆಲೆಯಲ್ಲಿದ್ದವರಿಗೂ ಸರಿಯಾದ ಮಾರ್ಗದ ಮನವರಿಕೆ ಮಾಡಿಸಿ ತಮ್ಮ ದಾರಿಯನ್ನು ಒಪ್ಪಿ ನಡೆಯುವಂತೆ ಮಾಡಿದವರು. ಆಡು ಭಾಷೆಗೆ ಸಾಹಿತ್ಯವನ್ನು ಒಗ್ಗಿಸಿ ವಚನಗಳನ್ನು ಕಟ್ಟುವುದರ ಮೂಲಕ ಅನಿಷ್ಟ ಪದ್ಧತಿಗಳನ್ನು ಕೆಡವಲು ಪ್ರಯತ್ನಿಸಿ ಬಹಳ ಬದುಕುಗಳನ್ನು ಕಟ್ಟಿದವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT