ವಾಹನ ಚಾಲಕ ಸರಸಪ್ಪನನ್ನು ವಶಕ್ಕೆ ಪಡೆಯಲಾಗಿದೆ. ಹೆಂಗವಳ್ಳಿ ವಸಂತ ಹೆಗ್ಡೆ ಅವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ. ಹೆಂಗವಳ್ಳಿಯಲ್ಲಿ ಮರ ಕಡಿದು ಉಡುಪಿಗೆ ಸಾಗಿಸುತ್ತಿದ್ದರು ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಾರ್ಯಚರಣೆಯಲ್ಲಿ ಶಂಕರನಾರಾಯಣ ವಲಯ ಅರಣ್ಯಾಧಿಕಾರಿ ಎ. ಗೋಪಾಲ, ಉಪ ವಲಯಾರಣ್ಯಾಧಿಕಾರಿ ಹರೀಶ್ ಕೆ, ವೀರಣ್ಣ ಮಾಯಾಚಾರ್, ಸಂತೋಷ ದೇವಾಡಿಗ, ವನಪಾಲಕ ಸಂತೋಷ ಜೋಗಿ ಹಾಗೂ ಪ್ರವೀಣ್ ಇದ್ದರು.