<p><strong>ಬೆಂಗಳೂರು:</strong> ಚುನಾವಣೆಗೆ ನಗರದ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಗುರುವಾರ 21 ನಾಮಪತ್ರಗಳು ಸಲ್ಲಿಕೆ ಆಗಿವೆ.</p>.<p><strong>ನಾಮಪತ್ರ ಸಲ್ಲಿಸಿದವರು<br /> ಬಸವನಗುಡಿ:</strong> ಸಕಲೇಶಪುರ ಗುಂಡಪ್ಪ ಸೀತಾರಾಮ (ಎಎಪಿ), ಡಾ.ಎ.ಎಸ್.ಭಾನುಪ್ರಕಾಶ್ (ಪಿರಮಿಡ್ ಪಾರ್ಟಿ ಆಫ್ ಇಂಡಿಯಾ), ಬಿ.ಕೆ. ಪ್ರಕಾಶ್ (ಕನ್ನಡ ಪಕ್ಷ).</p>.<p><strong>ಪದ್ಮನಾಭನಗರ: </strong>ಆರ್. ಅಶೋಕ (ಬಿಜೆಪಿ), ಸುಮಾ ಮಹಿಂದರ್ (ಕನ್ನಡ ಪಕ್ಷ), ಯೋಗೇಶ್ (ಪಕ್ಷೇತರ).</p>.<p><strong>ಜಯನಗರ:</strong> ಬಿ.ಎನ್.ವಿಜಯಕುಮಾರ್ (ಬಿಜೆಪಿ).</p>.<p><strong>ರಾಜರಾಜೇಶ್ವರಿನಗರ: </strong>ಪಿ.ಎಂ.ಮುನಿರಾಜೇಗೌಡ (ಬಿಜೆಪಿ), ಎಚ್.ಪಿ.ಶಿವಪ್ರಕಾಶ್ (ಎಸ್ಯುಸಿಐ–ಕಮ್ಯುನಿಸ್ಟ್).</p>.<p><strong>ಶಾಂತಿನಗರ:</strong> ಟಿ.ಎಸ್.ರಾಘವನ್ (ಆಮ್ ಆದ್ಮಿ ಪಕ್ಷ).</p>.<p><strong>ಯಲಹಂಕ:</strong> ಎಸ್.ಆರ್. ವಿಶ್ವನಾಥ್ (ಬಿಜೆಪಿ), ಎಲ್.ಎಸ್.ಕೃಷ್ಣಮೂರ್ತಿ (ಪಕ್ಷೇತರ).</p>.<p><strong>ಬೆಂಗಳೂರು ದಕ್ಷಿಣ:</strong> ಎಂ. ಕೃಷ್ಣಪ್ಪ (ಬಿಜೆಪಿ).</p>.<p><strong>ಆನೇಕಲ್:</strong> ಮುನಿಯಲ್ಲಮ್ಮ ಎಂ. (ರಿಪಬ್ಲಿಕನ್ ಸೇನೆ).</p>.<p><strong>ಚಿಕ್ಕಪೇಟೆ:</strong> ಆರ್.ವಿ.ದೇವರಾಜ್ (ಕಾಂಗ್ರೆಸ್).</p>.<p><strong>ಕೆ.ಆರ್.ಪುರ:</strong> ಬೈರತಿ ಬಸವರಾಜ್ (ಕಾಂಗ್ರೆಸ್).</p>.<p><strong>ಮಲ್ಲೇಶ್ವರ:</strong> ಮಂದಗೆರೆ ರಾಮ್ಕುಮಾರ್ (ಕರುನಾಡ ಪಾರ್ಟಿ), ಆದಿತ್ಯ ಆರ್.ಎ. (ಪಕ್ಷೇತರ).</p>.<p><strong>ಹೆಬ್ಬಾಳ:</strong> ವೈ.ಎ. ನಾರಾಯಣಸ್ವಾಮಿ (ಬಿಜೆಪಿ).</p>.<p><strong>ಸರ್ವಜ್ಞನಗರ: </strong>ಪೃಥ್ವಿ ರೆಡ್ಡಿ (ಆಮ್ ಆದ್ಮಿ ಪಾರ್ಟಿ).</p>.<p><strong>ಸಿ.ವಿ.ರಾಮನ್ ನಗರ:</strong> ಮೋಹನ ದಾಸರಿ (ಆಮ್ ಆದ್ಮಿ ಪಾರ್ಟಿ).</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಚುನಾವಣೆಗೆ ನಗರದ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಗುರುವಾರ 21 ನಾಮಪತ್ರಗಳು ಸಲ್ಲಿಕೆ ಆಗಿವೆ.</p>.<p><strong>ನಾಮಪತ್ರ ಸಲ್ಲಿಸಿದವರು<br /> ಬಸವನಗುಡಿ:</strong> ಸಕಲೇಶಪುರ ಗುಂಡಪ್ಪ ಸೀತಾರಾಮ (ಎಎಪಿ), ಡಾ.ಎ.ಎಸ್.ಭಾನುಪ್ರಕಾಶ್ (ಪಿರಮಿಡ್ ಪಾರ್ಟಿ ಆಫ್ ಇಂಡಿಯಾ), ಬಿ.ಕೆ. ಪ್ರಕಾಶ್ (ಕನ್ನಡ ಪಕ್ಷ).</p>.<p><strong>ಪದ್ಮನಾಭನಗರ: </strong>ಆರ್. ಅಶೋಕ (ಬಿಜೆಪಿ), ಸುಮಾ ಮಹಿಂದರ್ (ಕನ್ನಡ ಪಕ್ಷ), ಯೋಗೇಶ್ (ಪಕ್ಷೇತರ).</p>.<p><strong>ಜಯನಗರ:</strong> ಬಿ.ಎನ್.ವಿಜಯಕುಮಾರ್ (ಬಿಜೆಪಿ).</p>.<p><strong>ರಾಜರಾಜೇಶ್ವರಿನಗರ: </strong>ಪಿ.ಎಂ.ಮುನಿರಾಜೇಗೌಡ (ಬಿಜೆಪಿ), ಎಚ್.ಪಿ.ಶಿವಪ್ರಕಾಶ್ (ಎಸ್ಯುಸಿಐ–ಕಮ್ಯುನಿಸ್ಟ್).</p>.<p><strong>ಶಾಂತಿನಗರ:</strong> ಟಿ.ಎಸ್.ರಾಘವನ್ (ಆಮ್ ಆದ್ಮಿ ಪಕ್ಷ).</p>.<p><strong>ಯಲಹಂಕ:</strong> ಎಸ್.ಆರ್. ವಿಶ್ವನಾಥ್ (ಬಿಜೆಪಿ), ಎಲ್.ಎಸ್.ಕೃಷ್ಣಮೂರ್ತಿ (ಪಕ್ಷೇತರ).</p>.<p><strong>ಬೆಂಗಳೂರು ದಕ್ಷಿಣ:</strong> ಎಂ. ಕೃಷ್ಣಪ್ಪ (ಬಿಜೆಪಿ).</p>.<p><strong>ಆನೇಕಲ್:</strong> ಮುನಿಯಲ್ಲಮ್ಮ ಎಂ. (ರಿಪಬ್ಲಿಕನ್ ಸೇನೆ).</p>.<p><strong>ಚಿಕ್ಕಪೇಟೆ:</strong> ಆರ್.ವಿ.ದೇವರಾಜ್ (ಕಾಂಗ್ರೆಸ್).</p>.<p><strong>ಕೆ.ಆರ್.ಪುರ:</strong> ಬೈರತಿ ಬಸವರಾಜ್ (ಕಾಂಗ್ರೆಸ್).</p>.<p><strong>ಮಲ್ಲೇಶ್ವರ:</strong> ಮಂದಗೆರೆ ರಾಮ್ಕುಮಾರ್ (ಕರುನಾಡ ಪಾರ್ಟಿ), ಆದಿತ್ಯ ಆರ್.ಎ. (ಪಕ್ಷೇತರ).</p>.<p><strong>ಹೆಬ್ಬಾಳ:</strong> ವೈ.ಎ. ನಾರಾಯಣಸ್ವಾಮಿ (ಬಿಜೆಪಿ).</p>.<p><strong>ಸರ್ವಜ್ಞನಗರ: </strong>ಪೃಥ್ವಿ ರೆಡ್ಡಿ (ಆಮ್ ಆದ್ಮಿ ಪಾರ್ಟಿ).</p>.<p><strong>ಸಿ.ವಿ.ರಾಮನ್ ನಗರ:</strong> ಮೋಹನ ದಾಸರಿ (ಆಮ್ ಆದ್ಮಿ ಪಾರ್ಟಿ).</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>