ಅಖಿಲ ಭಾರತ ವೀರಶೈವ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಜಗದೀಶ್ ದರೇದಾರ್ ಅಧ್ಯಕ್ಷತೆ ವಹಿಸಿದ್ದರು. ಎ.ಎಮ್. ಅಮೃತೇಶ್ವರಸ್ವಾಮಿ, ವೈ.ಎಸ್. ಉಮಾಶಂಕರ್, ಶಶಿಕಲಾ ರವಿಶಂಕರ್, ಸೌಭಾಗ್ಯವತಿ ದೇವರು, ಗೀತಾ ಹಿಮಾಚಲೇಶ್, ಯಮುನಾ ಉಮಾಕಾಂತ್, ನಳಿನಾ ತ್ರಿಯಂಭಕೇಶ್ವರ್, ನೇತ್ರಾ, ಮಮತಾ ಭುವನೇಶ್, ಸರ್ವಮಂಗಳಾ ರಮೇಶ್, ವಿಮಲಾ ಕಾಂತರಾಜ್, ರೇಖಾ, ನಾಗರತ್ನಮ್ಮ, ರಮ್ಯಾ, ಸಂತೃಪ್ತಿ, ಸಮೃದ್ಧಿ ಉಪಸ್ಥಿತರಿದ್ದರು.