ಶಿಶುನಾಳ ಷರೀಪ್ ಸಾಹೇಬರ ವಂಶಜರಾದ ಹುಸೇನ್ ಸಾಹೇಬ್ ತತ್ವಪದ ಹಾಡಿದರು. ದೇವಾಲಯ ಸಮಿತಿ ಅಧ್ಯಕ್ಷ ಕಣ್ಣಾಳ ಧರ್ಮಣ್ಣ ಅಧ್ಯಕ್ಷತೆ ವಹಿಸಿದ್ದರು. ಧಾರ್ಮಿಕ ಮುಖಂಡ ಕೆ.ಪಿ. ಸಿದ್ದಬಸಪ್ಪ, ಪೂಜಾರ ಗಂಗೇನಳ್ಳಪ್ಪ, ಜಿಗಳಿ ಆನಂದ್, ಜಿ. ಮಂಜುನಾಥ್ ಪಟೇಲ್, ಪೂಜಾರ್ ಗಂಗಾಧರ, ಪಿ.ಎಸ್. ನಿಜಲಿಂಗಪ್ಪ, ಜಯದೇವಯ್ಯ, ದೇವಾಲಯ ಸಮಿತಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು.