ದಕ್ಷಿಣ ಗೋವಾದ ಅಬಕಾರಿ ಸಹಾಯಕ ಆಯುಕ್ತ ಸತ್ಯವಾನ್, ಕಾಣಕೋಣ ವಲಯದ ಅಬಕಾರಿ ನಿರೀಕ್ಷಕ ಪ್ರಮೋದ್, ಸಾಂಗ್ವೆಲಿ ನಿರೀಕ್ಷಕ ಪ್ರಶಾಂತ್, ಸತಾರಾ ವಲಯದ ನಿರೀಕ್ಷಕ ವಿಭೂತಿ ಶೆಟ್ಟಿ ಭಾಗವಹಿಸಿದ್ದರು. ಬೆಳಗಾವಿ ವಿಭಾಗದ ಅಬಕಾರಿ ಜಂಟಿ ಆಯುಕ್ತ ಡಾ.ವೈ.ಮಂಜುನಾಥ್, ಉತ್ತರ ಕನ್ನಡ ಜಿಲ್ಲೆಯ ಅಬಕಾರಿ ಉಪ ಆಯುಕ್ತ ಎಲ್.ಎ.ಮಂಜುನಾಥ್, ಎಲ್ಲ ವಲಯಗಳ ಉಪ ಅಧೀಕ್ಷಕರು, ನಿರೀಕ್ಷಕರು ಸಭೆಯಲ್ಲಿ ಪಾಲ್ಗೊಂಡಿದ್ದರು.