ಈ ಎಲ್ಲಾ ಚಟುವಟಿಕೆಗಳ ನಡುವೆ ಇನ್ನಿತರೆ ವೈಯಕ್ತಿಕ ಬೆಳವಣಿಗೆಗೆ ಪೂರಕವಾದ ಸಾಮಾನ್ಯ ಜ್ಞಾನದ ಬೆಳವಣಿಗೆ, ಪ್ರಶ್ನೋತ್ತರ, ಜ್ಞಾಪಕ ಶಕ್ತಿ ಪರೀಕ್ಷೆಯ ವಿವಿಧ ವಿನೋದಾವಳಿ ನಡೆಯಿತು. ಶಿಬಿರದಲ್ಲಿ ಕೆ. ಅನಂತಕೃಷ್ಣನಾಯಕ್, ನಿತ್ಯಾನಂದ ಪೈ, ತಮ್ಮೇಗೌಡ, ಉಷಾ ಎ. ನಾಯಕ್, ನಾರಾಯಣಮೂರ್ತಿ ಅವರೂ ಹಾಜರಿದ್ದು ಶಿಬಿರದ ಚಟುವಟಿಕೆ ನಡೆಸುವಲ್ಲಿ ನೆರವಾಗಿದ್ದಾರೆ.