ಯಶವಂತ ಸಿನ್ಹಾ ಅವರ ನಿವೃತ್ತಿ ಘೋಷಣೆಯಿಂದ ಸಿಕ್ಕ ಅವಕಾಶ ಬಳಸಿಕೊಂಡಿರುವ ಸಿದ್ದರಾಮಯ್ಯ ಅವರು ಈ ಕುರಿತು ಪ್ರತಿಕ್ರಿಯಿಸಿ, ‘ಎಲ್ಲಾ ಅರ್ಹತೆ ಹೊಂದಿರುವ ಮಾಜಿ ‘ಜೈಲು ಹಕ್ಕಿಗಳ’ ಹೊರತುಪಡಿಸಿ, 75ಕ್ಕೂ ಹೆಚ್ಚು ಪ್ರಾಮಾಣಿಕ ಹಿರಿಯ ನಾಯಕರಿಗೆ ‘ಸನ್ಯಾಸ’ ತೆಗೆದುಕೊಳ್ಳಲು ಬಿಜೆಪಿಯಲ್ಲಿ ಒತ್ತಡ ಹಾಕುತ್ತಿದ್ದಾರೆ’ ಎಂದು #JailBirds ಟ್ಯಾಗ್ನೊಂದಿಗೆ ಟ್ವೀಟ್ ಮಾಡಿದ್ದಾರೆ.