ಜೆಡಿಎಸ್ ಈಗ ಬಿಬಿಎಂಪಿಯಲ್ಲಿ ಕಾಂಗ್ರೆಸ್ ಜೊತೆಗಿದೆ. ಮೈಸೂರಿನಲ್ಲಿ ಬಿಜೆಪಿ ಜೊತೆಗಿದೆ. ಬಿಎಸ್ಪಿ ಜೊತೆಗೆ ಚುನಾವಣಾ ಮೈತ್ರಿ ಮಾಡಿಕೊಂಡಿದೆ ಹಾಗೂ ಒವೈಸಿ, ಕೆಸಿಅರ್, ಪವನ್ ಕಲ್ಯಾಣ್ರ ಬೆಂಬಲವನ್ನೂ ಪಡೆದಿದ್ದಾರೆ. ಅಧಿಕಾರಕ್ಕಾಗಿ ಸೈದ್ಧಾಂತಿಕವಾಗಿ ವಿಭಿನ್ನ ನಿಲುವುಗಳುಳ್ಳ ಪಕ್ಷಗಳ ನೆರವು ಪಡೆಯುವುದೇ ಇವರ ಅದ್ಭುತ ಜಾತ್ಯತೀತವಾದ.