ಬೆಂಗಳೂರು: ಕೇರಳ ಪ್ರವಾಹ ಪರಿಸ್ಥಿತಿ ಕಂಡು ಮನಕರಗಿದ ಸಹೃದಯರು ಆಹಾರ ಪದಾರ್ಥಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಲಾರಿಗಟ್ಟಲೆ ಕಳಿಸಿಕೊಡುತ್ತಿದ್ದಾರೆ. ಅಗತ್ಯ ವಸ್ತುಗಳನ್ನು ಪ್ಯಾಕ್ ಮಾಡಲು ಬಳಸುವ ರಟ್ಟಿನ ಡಬ್ಬಗಳು, ಪೇಪರ್,ರ್ಯಾಪರ್ಗಳು, ಅಲ್ಯುಮಿನಿಯಮ್ ಹಾಳೆಗಳು, ಪ್ಲಾಸ್ಟಿಕ್ ಬ್ಯಾಗ್ಗಳು ಬಳಿಕ ಏನಾಗುತ್ತವೆ ಎಂದು ಯೋಚಿಸಿದ್ದೀರಾ?