ಬಳ್ಳಾರಿಯಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದ್ದರು. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಜನಾರ್ದನ ರೆಡ್ಡಿ
ಶರ್ಟ್ ಸರ್ ಅಂದ್ರೆ ಯುಡಿಯೂರಪ್ಪನ ಪ್ಯಾಂಟ್ ಪರ್ ಅಂತದೆ. ಇಂದು ಬಾದಾಮಿಯ ಬೆಟ್ಟವನ್ನು ಅಗೆಯಲು ಬಂದಿದ್ದಾರೆ. ಆದರೆ ಸತೀಶಣ್ಣ ಸೇರಿದಂತೆ ನಾಯಕ ಸಮುದಾಯ, ಕುರುಬ ಸಮುದಾಯ, ಅಲ್ಪಸಂಖ್ಯಾತರು ಎಲ್ಲರೂ ಸಿದ್ದರಾಮಯ್ಯ ಅವರನ್ನು 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸುತ್ತಾರೆ. ಶ್ರೀರಾಮುಲು, ಸೋಮಶೇಖರರೆಡ್ಡಿ, ಶೋಭಕ್ಕ ಎಲ್ಲರೂ ಶೆಟ್ರ ಅಂಗಡಿಯಲ್ಲಿ ಇಲಿ ಸಿಕ್ಕಹಾಕಿಕೊಂಡಂಗೆ ಬೋನಿನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಹೇಳಿದರು.