ಸಚಿವ ಕಾಗೋಡು ತಿಮ್ಮಪ್ಪ ಅವರಿಂದ ಈಡಿಗ ಜಾತಿಗೆ ಏನು ಪ್ರಯೋಜನ ಆಗಿಲ್ಲ. ಮೂರು ಕಾಸಿನ ಕೆಲಸ ಮಾಡಿಲ್ಲ. ಈಡಿಗ ಸಮುದಾಯದ ಸೈಟ್, ಜಾಗವನ್ನು ಕಬಳಿಸಿಕೊಂಡ ಕಾಗೋಡು ತಿಮ್ಮಪ್ಪ ಅದರ ಋಣವನ್ನು ತೀರಿಸಿಲ್ಲ. ಬದಲಿಗೆ ನಾನೊಬ್ಬ ಈಡಿಗ ಜನಾಂಗದ ಮುಖಂಡ ಎಂದು ಕರೆಸಿಕೊಳ್ಳುತ್ತಿರುವುದು ನಾಚಿಕೆಗೇಡು ಸ್ವಾಮಿರಾವ್ ಎಂದರು.