'ಹನುಮಂತೇಗೌಡ ಜೆಡಿಎಎಸ್ನಿಂದ ಚುನಾವಣೆಗೆ ಸ್ಪರ್ಧಿಸಿದ್ದರೂ ಪರೋಕ್ಷವಾಗಿ ಕಾಂಗ್ರೆಸ್ ಅನ್ನು ಬೆಂಬಲಿಸುತ್ತಿದ್ದಾರೆ' ಎಂದು ಆರೋಪಿಸಿರುವ ಅವರು, 'ಭೂಕಬಳಿಕೆ ಆರೊಪ ಇರುವ ಹನುಮಂತೇಗೌಡ ಅವರನ್ನು ಜೈಲಿಗೆ ಹಾಕಿಸುವವರೆಗೆ ನನ್ನ ಹೋರಾಟ ನಿಲ್ಲುವುದಿಲ್ಲ. ಜೈಲಿಗೆ ಹೋಗುವ ವ್ಯಕ್ತಿಗೆ ಮತ ಹಾಕಬೇಕೊ ಬೇಡವೋ ಎಂದು ಜನರು ಪ್ರಜ್ಞಾಪೂರ್ವಕವಾಗಿ ಯೋಚಿಸಬೇಕು’ ಎಂದಿದ್ದಾರೆ.