ರಾಯರಮಠದ ಪಂಡಿತ ರಘು ಪ್ರೇಮಾಚಾರ, 29 ವಟುಗಳಿಗೆ ಉಪನಯನ ಸಂಸ್ಕಾರ ನೀಡಿದರು. ರಾಯರ ಮಠದ ವ್ಯವಸ್ಥಾಪಕ ಜಗನ್ನಾಥ ಹುನುಗುಂದ ಅವರ ನೇತೃತ್ವದಲ್ಲಿ ನಡೆದ ಸಾಮೂಹಿಕ ಉಪನಯನ ಕಾರ್ಯಕ್ರಮದಲ್ಲಿ ರಮೇಶ, ಲಕ್ಷ್ಮಿಕಾಂತ, ಅಶ್ವತ ಆಚಾರ್, ನಾರಾಯಣರಾವ್ ಕುಲಕರ್ಣಿ, ಶೇಷಗಿರಿರಾವ್, ಪ್ರಹ್ಲಾದರಾವ್ ಕಾಮನೂರು, ವಾದಿರಾಜ ಕುಲಕರ್ಣಿ ಇದ್ದರು. 29 ಮಕ್ಕಳಿಗೆ ಉಪನಯನ ನಡೆಸಲಾಯಿತು.