ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಮರಿಗೌಡ ಹುಲಕಲ್, ಬಸಣ್ಣ ಬೂದೂರ, ಸಿದ್ಧನಗೌಡ ಪೊಲೀಸ್ ಪಾಟೀಲ, ವಾಮನರಾವ ದೇಶಪಾಂಡೆ, ಶಂಕ್ರಣ್ಣ ವಣಕ್ಯಾಳ, ಶರಣಪ್ಪ ಸಲಾದಪೂರ, ಬಸರಾಜಪ್ಪಗೌಡ ಬೊಮ್ಮನಹಳ್ಳಿ, ಮಾನಶಪ್ಪ ಕರಡಕಲ್, ಸಲೀಂ ಸಂಗ್ರಾಮ, ಹಣಮಂತ್ರಾಯ ದಳಪತಿ, ಬಸನಗೌಡ ಹೊಸಮನಿ ಯಾಳಗಿ, ಶಶಿಧರ ಮಾಲಿಪಾಟೀಲ, ನೀಲಕಂಠ ಬಡಿಗೇರ, ಇಬ್ರಾಹಿಂ ಶಿರವಾಳ, ಸಂಗನಗೌಡ ಪಾಟೀಲ, ಮಷಾಕ ಸಾಸನೂರ, ಶರಣಬಸ್ಸು ಡಿಗ್ಗಾವಿ ಸೇರಿದಂತೆ ವಲಯದ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗನಗೌಡ ಮಾಲಿಪಾಟೀಲ ಸ್ವಾಗತಿಸಿದರು.ಬಸವರಾಜ ಚಿಂಚೋಳಿ ನಿರೂಪಿಸಿದರು ರಂಗಪ್ಪ ವಡ್ಡರ ವಂದಿಸಿದರು