ವಿದ್ಯುತ್ ಗ್ರಿಡ್ನಲ್ಲಿ ಟಿ.ಸಿ. ಅಳವಡಿಸುತ್ತಿದ್ದ ಇಬ್ಬರೂ ಗುತ್ತಿಗೆ ಕಾರ್ಮಿಕರಾಗಿದ್ದರು. ಅವರು ಕಂಬ ಏರಿ ವೈರ್ ಜೋಡಿಸುವ ಕೆಲಸ ಮಾಡುವ ಬಗ್ಗೆ ಮಾಹಿತಿ ಇತ್ತಾದರೂ ಹೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯತನದಿಂದ ವಿದ್ಯುತ್ ಸಂಪರ್ಕ ನೀಡುವ ಮೂಲಕ ಇಬ್ಬರು ಅಮಾಯಕರ ಜೀವ ತೆಗೆದಿದ್ದಾರೆ ಎಂದು ಇದೇ ಕೆಲಸದಲ್ಲಿ ತೊಡಗಿದ್ದ ಕಾರ್ಮಿಕ ಬಸವರಾಜ ದೂರಿದರು.