ಬ್ಯಾಂಕ್ನ ಸಿಇಒ ಚಂದಾ ಕೊಚ್ಚರ್ ಅವರು ಹಿತಾಸಕ್ತಿ ಸಂಘರ್ಷ ವಿವಾದದಲ್ಲಿ ಸಿಲುಕಿರುವಾಗಲೇ ನಿವ್ವಳ ಲಾಭವು
ಶೇ 45ರಷ್ಟು ಕುಸಿತ ಕಂಡಿದೆ. ಬ್ಯಾಂಕ್ನ ವಸೂಲಾಗದ ಸಾಲದ ಪ್ರಮಾಣವೂ ಗಮನಾರ್ಹವಾಗಿ ಹೆಚ್ಚಿದೆ. ಭವಿಷ್ಯದ ವೆಚ್ಚಗಳಿಗಾಗಿ ಬ್ಯಾಂಕ್ ಗರಿಷ್ಠ ಮಟ್ಟ ಎನ್ನಬಹುದಾದ ₹ 6,625 ಕೋಟಿಗಳನ್ನು ತೆಗೆದು ಇರಿಸಿದೆ.