‘ಬಿಜೆಪಿ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ಮಹಿಳೆಯರಿಗೆ ಸ್ಮಾರ್ಟ್ಫೋನ್, ಯುವಕರಿಗೆ ಲ್ಯಾಪ್ಟ್ಯಾಪ್ ನೀಡುವುದು ಸೇರಿದಂತೆ ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ಸಂದರ್ಶನದ ಮೂಲಕ ಹಣ ವಸೂಲಿ ಮಾಡಿ ಸರ್ಕಾರಿ ಕೆಲಸವನ್ನು ನೀಡುವ ಪ್ರವೃತ್ತಿ ರಾಜ್ಯ ಸರ್ಕಾರದಲ್ಲಿದೆ. ನಮ್ಮ ಸರ್ಕಾರ ಬಂದರೆ ಸಂದರ್ಶನವನ್ನು ನಿಷೇಧಿಸಿ ಮೆರಿಟ್ ಆಧಾರದ ಮೇಲೆ ನೇಮಕಾತಿ ಮಾಡಲಾಗುವುದು’ ಎಂದರು.