ವಿಟ್ಲ: ಇಲ್ಲಿಯ ಕೇಪು ಗ್ರಾಮದ ಕಲ್ಲಂಗಳ ಸರ್ಕಾರಿ ಪರಿಶಿಷ್ಟ ವರ್ಗಗಳ ಆಶ್ರಮ ಶಾಲೆಯಲ್ಲಿ ‘ಮತದಾರ ಪ್ರಭು’ಗಳಿಗೆ ಶಾಮಿಯಾನ ಅಳವಡಿಸಿ ನೆರಳು, ಕೂರಲು ಆಸನ, ತುರ್ತು ಚಿಕಿತ್ಸೆ ಘಟಕ, ವೈದ್ಯರನ್ನು ನೇಮಿಸಲಾಗಿತ್ತು. ಮತದಾರರನ್ನು ನೀರು ಬೆಲ್ಲ ನೀಡಿ, ಕೆಂಪು ನೆಲಹಾಸು ಹಾಸಿ ಸ್ವಾಗತಕ್ಕೆ ವ್ಯವಸಸ್ಥೆ ಮಾಡಲಾಗಿತ್ತು.