ಎಕ್ಸಿಟ್ ಪೋಲ್ ಅಂದಾಜು ಒಂದಕ್ಕಿಂತ ಒಂದು ಭಿನ್ನವಾಗಿವೆ. ನಮ್ಮ ಕರಾರುವಾಕ್ಕು ಅಂದಾಜಿನ ಪ್ರಕಾರ ನಾವು 113 ಸಂಖ್ಯೆ ದಾಟುತ್ತೇವೆ. ಎಲ್ಲವೂ 15ರ ಸಿಎಲ್ಪಿ ಸಭೆಯಲ್ಲಿ ಆಖೈರು ಆಗಲಿದೆ. ದಲಿತ ಮುಖ್ಯಮಂತ್ರಿ ವಿಚಾರ ಹೈಕಮಾಂಡ್ ಗೆ ಬಿಟ್ಟದ್ದು. 15 ರ ಸಂಜೆ ಕಳೆಯಲಿ, ಎಲ್ಲದಕ್ಕೂ ಉತ್ತರ ಸಿಗಲಿ ಎಂದಿದ್ದಾರೆ ಪರಮೇಶ್ವರ.