ಇನ್ನೊಂದು ಪ್ರಕರಣದಲ್ಲಿ ಹೊನ್ನಾವರದ ಬಿಜೆಪಿ ಕಾರ್ಯಕರ್ತ ಗಣಪತಿಗೌಡ ಚಿತ್ತಾರ, ಭಟ್ಕಳ ಬಿಜೆಪಿ ಅಭ್ಯರ್ಥಿಗೆ ಮತ ಹಾಕಿರುವ ಬಗ್ಗೆ ವಿವಿಪ್ಯಾಟ್ನಲ್ಲಿ ಬಂದ ರಸೀದಿಯ ಫೋಟೊ ತೆಗೆದು ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದಕ್ಕೆ, ‘ಕಳೆದುಕೊಂಡ 24 ಹಿಂದೂ ಸಹೋದರರ ನೋವಿನ, ಸೇಡಿನ ಮತ ಇದು...’ ಎಂಬ ಅಡಿಬರಹವನ್ನೂ ಅವರು ನೀಡಿದ್ದಾರೆ.