ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಾಷ್ಠ ಶಿಲ್ಪಿ ಎಂ. ಪದ್ಮನಾಭ ಆಚಾರ್ಯ ಚಿಟ್ಪಾಡಿ, ಮಂಚಿ ಉಡುಪಿ, ಕಾಷ್ಠ ಶಿಲ್ಪಿ ಬಿ.ಕೆ ಧನಂಜಯ ಆಚಾರ್ಯ ಏನೆಕಲ್ ಸುಳ್ಯ, ವಾಸ್ತು ಶಿಲ್ಪಿ ಪುರುಷೋತ್ತಮ ಆಚಾರ್ಯ ನೀಲೇಶ್ವರ, ಎರಕ ಶಿಲ್ಪಿ ಜನಾರ್ದನ ಆಚಾರ್ಯ ಚೊಕ್ಕಾಡಿ ಕಟಪಾಡಿ, ಎರಕ ಶಿಲ್ಪಿ ಬಿಳಿಯಾರು ಗಣಪತಿ ಆಚಾರ್ಯ ಶಂಕರಪುರ, ಶಿಲಾ ಶಿಲ್ಪಿ ಸೇಸಪ್ಪ ಆಚಾರ್ಯ ಅತ್ತೂರು ಕಾರ್ಕಳ, ವೈದಿಕದಲ್ಲಿ ವೇದಮೂರ್ತಿ ಬ್ರಹ್ಮಶ್ರೀ ಪುರೋತ ಶ್ರೀಧರ ಶರ್ಮ ಕಟಪಾಡಿ, ಚಿತ್ರಕಲೆ ಲಕ್ಷ್ಮೀಶ ಆಚಾರ್ಯ ಕಾಸರಗೋಡು, ಭರತನಾಟ್ಯ ವಿದುಷಿ ಮಂಜುಳಾ ಸುಬ್ರಹ್ಮಣ್ಯ, ಯಕ್ಷಗಾನ ಎಂ.ಕೆ. ರಮೇಶ ಆಚಾರ್ಯ ತೀರ್ಥಹಳ್ಳಿ, ಶೈಕ್ಷಣಿಕ ಶ್ರೀಮತಿ ಕೃಷ್ಣವೇಣಿ ಆರ್. ಬೆಂಗಳೂರು, ನಿವೃತ್ತ ಮುಖ್ಯೋಪಾಧ್ಯಾಯ ರಾಜು ಅವರನ್ನು ಸನ್ಮಾನಿಸಲಾಯಿತು.