ಆದರೆ, ತಕ್ಷಣ ಯಾವುದೇ ಆದೇಶ ಹೊರಡಿಸಲು ನಿರಾಕರಿಸಿದ ನ್ಯಾಯಪೀಠ, ಬೇಸಿಗೆ ರಜೆ ಮುಗಿದ ಬಳಿಕ ಜುಲೈನಲ್ಲಿ ಅರ್ಜಿಯ ವಿಚಾರಣೆ ನಡೆಸುವುದಾಗಿ ಹೇಳಿದೆ.
*
‘ಶಾಸನಗಳ ಮೇಲೆ ಸವಾರಿ ಬೇಡ’
‘ನ್ಯಾಯಾಲಯಗಳು ಶಾಸನಗಳ ಮೇಲೆ ಸವಾರಿ ಮಾಡಬಾರದು’ ಎಂದು ಸರ್ಕಾರದ ಪ್ರತಿನಿಧಿ ಆಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ವಾದ ಮಂಡಿಸಿದರು.