ಸುದ್ದಿಗೋಷ್ಠಿಯಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಆರ್.ಮದನ್, ಪಕ್ಷದ ಚುನಾವಣಾ ಉಸ್ತುವಾರಿ ಅಧ್ಯಕ್ಷ ಟಿ.ಎಲ್.ಸುಂದರೇಶ್, ಮಹಿಳಾ ಘಟಕದ ಅಧ್ಯಕ್ಷೆ ವಿನಂತಿ ಕರ್ಕಿ, ಮುಖಂಡರಾದ ಬೆಟ್ಟಮಕ್ಕಿ ಕೃಷ್ಣಮೂರ್ತಿ ಭಟ್, ಕುಣಜೆ ಕಿರಣ್ ಪ್ರಭಾಕರ್, ಕೊಲ್ಲೂರಯ್ಯ, ಶಚ್ಚೀಂದ್ರ ಹೆಗ್ಡೆ, ಕಟ್ಟೆಹಕ್ಕಲು ಕಿರಣ್, ರಾಘವೇಂದ್ರ ಶೆಟ್ಟಿ, ಸುಷ್ಮಾ ಸಂಜಯ್ ಇದ್ದರು.