ಕಾರ್ಯಾಚರಣೆ ವೇಳೆ ಎಎಫ್ಒ ಮಂಜುನಾಥ್, ವನ್ಯಜೀವಿ ಸಂರಕ್ಷಣಾ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಂ. ಜಯ, ಸೋಮವಾರಪೇಟೆ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್. ಚಿಣ್ಣಪ್ಪ, ವಲಯ ಅರಣ್ಯಾಧಿಕಾರಿ ಅರುಣ್, ಉಪ ವಲಯ ಅರಣ್ಯಾಧಿಕಾರಿಗಳಾದ ದೇವಿಪ್ರಸಾದ್ ಬಾನಂಡ, ಮಂಜುನಾಥ್ ಗೂಳಿ, ಅನಿಲ್ ಡಿಸೋಜ, ವಿಲಾಸ್, ಆರ್ಆರ್ಟಿ ತಂಡ, ಅರಣ್ಯ ಸಿಬ್ಬಂದಿ ಪಾಲ್ಗೊಂಡಿದ್ದರು.