ಒಬ್ಬ ಶಿಕ್ಷಕರಿಗಾದ ಅನ್ಯಾಯವನ್ನು ಸರಿಪಡಿಸಲು ಹೋಗಿ ತಾವೇ ವಾಗ್ದಂಡನೆಯ ಸನಿಹದವರೆಗೂ ಬಂದ ಪ್ರಸಂಗವನ್ನು ಮತ್ತು ನ್ಯಾಯಾಂಗದಲ್ಲಿ ರಾಜಕೀಯ ಹಸ್ತಕ್ಷೇಪದಿಂದ ತಾವು ಕಿರಿಕಿರಿ ಅನುಭವಿಸಿದ್ದ ವಿಚಾರವನ್ನು ಅಲಹಾಬಾದ್ ಹೈಕೋರ್ಟ್ನ ನ್ಯಾಯಮೂರ್ತಿಯಾಗಿದ್ದ (1991ರಲ್ಲಿ) ಮಾರ್ಕಂಡೇಯ ಕಟ್ಜು ಅವರು ಈಚೆಗೆ ಬಹಿರಂಗಪಡಿಸಿದ್ದಾರೆ (ಪ್ರ.ವಾ., ಮೇ 2).