ತಾವು ನಡೆಸುತ್ತಿರುವ ಪ್ರಾಯಶ್ಚಿತದಿಂದಾಗಿಯೇ ಕಳೆದ 19 ವರ್ಷಗಳಿಂದ ಉತ್ತಮ ಮಳೆಯಾಗುತ್ತಿದೆ ಎಂದಿದ್ದಾರೆ. ಅಲ್ಲದೆ, ತಾವು ಕಚೇರಿಯಲ್ಲಿ ಕುಳಿತು ಸಮಯ ಕಳೆಯಬೇಕೇ ಅಥವಾ ಮನೆಯಲ್ಲಿ ಕುಳಿತು ಇಂತಹ ಉತ್ತಮ ಕಾರ್ಯ ಮಾಡಿ ದೇಶವನ್ನು ಬರದಿಂದ ರಕ್ಷಿಸಬೇಕೇ ಎಂದು ಸರ್ದಾರ್ ಸರೋವರ ಪುನರ್ವಸತಿ ಏಜೆನ್ಸಿಗೇ ಮರುಪ್ರಶ್ನೆ ಹಾಕಿದ್ದಾರೆ.