ಸಭೆಯಲ್ಲಿ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಕೆಂಡಗಣ್ಣಪ್ಪ, ಮುಖಂಡರಾದ ಬಾಲಚಂದ್ರ, ಸಿಂಧೂವಳ್ಳಿ ಕೆಂಪಣ್ಣ, ಬಿ.ಯೋಗೀಶ್, ಯು.ಎನ್.ಪದ್ಮನಾಭರಾವ್, ಸತ್ಯನಾರಾ ಯಣ ಕದಂ, ಯುವಮೋರ್ಚಾ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀಕಂಠ, ಮಹೇಶ್, ಬಸವಣ್ಣ, ನಗರಸಭಾ ಸದಸ್ಯರಾದ ವಿಜಿಯಾಂಬಿಕೆ, ಮಂಗಳಾ, ಆನಂದ್ ಉಪಸ್ಥಿತರಿದ್ದರು.