ಚಿಕ್ಕಬಳ್ಳಾಪುರ 43, ಚಿಂತಾಮಣಿ 235, ಬಾಗೇಪಲ್ಲಿ 283, ಗೌರಿಬಿದನೂರು 187, ಶಿಡ್ಲಘಟ್ಟ 190, ಗುಡಿಬಂಡೆ 105 ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಪ್ರವೇಶ ಪತ್ರ ವಿತರಿಸಲಾಗಿತ್ತು. ಮೊದಲ ದಿನದಂದು 74 ಅಂಗವಿಕಲರು, 351 ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ಕೌನ್ಸಲಿಂಗ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಹನುಮಂತರಾಯಪ್ಪ, ಸಮಾಜ ಕಲ್ಯಾಣ ಇಲಾಖೆ ಕಚೇರಿ ಅಧೀಕ್ಷಕ ರಾಜಣ್ಣ ಇದ್ದರು.