</p><p>‘ಪ್ರಧಾನಿ ದೇಶಕ್ಕಿಂತ ದೊಡ್ಡವರಲ್ಲ, ಸಂಸತ್ಗಿಂತ ದೊಡ್ಡವರಲ್ಲ, ಸಾಂವಿಧಾನಿಕ ಸಂಸ್ಥೆಗಳಿಗಿಂತ ದೊಡ್ಡವರಲ್ಲ,...ಈ ದೇಶದ ಜನತೆಯಿಂದ ಆಯ್ಕೆ ಬಂದು ಪ್ರಧಾನಿಯಾದವರು ಎಲ್ಲರಲ್ಲೂ ಗೌರವ ಹೊಂದಿರುವುದು ಅಗತ್ಯ’ ಎಂದು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.</p><p>ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಶಾಸಕರನ್ನು ಬಿಜೆಪಿ ನಾಯಕರು ಕುದುರೆ ವ್ಯಾಪಾರ ನಡೆಸಿ ಕೊಂಡುಕೊಳ್ಳಲು ಎಷ್ಟೇ ಪ್ರಯತ್ನಿಸಿದರು, ಸೆಳೆಯುವ ತಂತ್ರ ನಡೆಸಿದರು ಫಲ ನೀಡಲಿಲ್ಲ. ಈ ಬಗ್ಗೆ ಅನೇಕ ಮೊಬೈಲ್ ಫೋನ್ ಸಂಭಾಷಣೆಗಳೂ ಸಹ ಬಿಡುಗಡೆಯಾಗಿವೆ. ಇದರಿಂದ ಬಿಜೆಪಿ, ಆರ್ಎಸ್ಎಸ್ ತಕ್ಕ ಪಾಠ ಕಲಿತೆ ಎಂದು ರಾಹುಲ್ ಹೇಳಿದರು.</p><p>ಇದೇ ಸಂದರ್ಭದಲ್ಲಿ ಕರ್ನಾಟಕ ಜನತೆ, ಕಾಂಗ್ರೆಸ್ ಮುಖಂಡರು, ಜೆಡಿಎಸ್ನ ದೇವೇಗೌಡ ಅವರಿಗೆ ಧನ್ಯವಾದ ತಿಳಿಸಿದರು.</p></p>