ಅಪ್ಪ ಮಗಳ ಮಧುರ ಬಾಂಧವ್ಯದಲ್ಲಿ ಹೊನ್ನ ಗಳಿಗೆ, ಹೊನ್ನಿನ ಮಹತ್ವ ಎರಡನ್ನೂ ಈ ಜಾಹಿರಾತಿನಲ್ಲಿ ಚಿತ್ರಿಸಲಾಗಿದೆ ಎನ್ನುತ್ತಾರೆ ಕಲ್ಯಾಣ್ ಜ್ಯುವೆಲರ್ಸ್ನ ಕಾರ್ಯನಿರ್ವಾಹಕ ನಿರ್ದೇಶಕರಾದ ರಮೇಶ್ ಕಲ್ಯಾಣ್ ರಾಮನ್. ‘ನಮ್ಮ ಬ್ರ್ಯಾಂಡ್ ಹೆಸರಾಗಿರುವುದೇ ನಂಬಿಕೆ ಮತ್ತು ಪಾರದರ್ಶಕತೆಯಿಂದಾಗಿ. ಇವೆರಡೂ ಗುಣಗಳನ್ನು ಎತ್ತಿಹಿಡಿಯುವ ಜಾಹಿರಾತಿನಲ್ಲಿ ಬಚ್ಚನ್ ಕುಟುಂಬ ಕಾಣಿಸಿಕೊಂಡಿದೆ.