ಮುಖಂಡರಾದ ಬಸವರಾಜ ಮುರಗೋಡ, ಶಿವನಿಂಗ ಟಿರಕಿ, ಶಿವಾನಂದ ಭಾವಿಕಟ್ಟಿ, ಕುಬೇರ ಸಾರವಾಡ, ಸುರೇಶ ಮಠದ, ಕುಮಾರ ಬೀಳಗಿ, ಪ್ರಹ್ಲಾದ ಭಸ್ಮೆ, ಮಹಾದೇವ ನುಚ್ಚಿ, ದೇವೇಂದ್ರ ಶೀಲವಂತ ಹಾಜರಿದ್ದರು.
ಸ್ಥಳೀಯ ಸಿಪಿಐ ಬಿ.ಎಸ್.ಮಂಟೂರ, ಪಿಎಸ್ಐ ಎಸ್.ಎಂ.ಆವಗಿ ಮತ್ತು ತೇರದಾಳ ಪಿಎಸ್ಐ ಗುರುನಾಥ ಚೌವಾಣ ಸೂಕ್ತ ಬಂದೊಬಸ್ತ್ ಅನ್ನು ನೀಡಿದ್ದರು.