ಮನ್ಮುಲ್ ಉಪ ವ್ಯವಸ್ಥಾಪಕ ಡಾ.ಮೋಹನ್ಕುಮಾರ್, ಮಾರ್ಗ ವಿಸ್ತರಣಾಧಿಕಾರಿಗಳಾದ ಬಿ.ಜಿ.ಉಮಾಶಂಕರ್, ಪ್ರತಾಪ್, ದಿವ್ಯಶ್ರೀ, ಚಿಟ್ಟನಹಳ್ಳಿಯ ಎಂಪಿಸಿಎಸ್ ಅಧ್ಯಕ್ಷೆ ಶೋಭಾ, ಕಾರ್ಯದರ್ಶಿ ಲಿಂಗರಾಜು, ಜಿ.ಸಿಂಗಾಪುರದ ಎಂಪಿಸಿಎಸ್ ಅಧ್ಯಕ್ಷೆ ರಾಧಾ, ಕಾರ್ಯದರ್ಶಿ ಪವಿತ್ರಾ, ಕಾಂಗ್ರೆಸ್ ಕಿಸಾನ್ ಘಟಕದ ತಾಲ್ಲೂಕು ಅಧ್ಯಕ್ಷ ಸಿ.ಆರ್.ರಮೇಶ್ ಇದ್ದರು.