ಮೂರು ನಾಲ್ಕು ದಿನಗಳ ಕಾಲ ಜಿಲ್ಲೆಯಲ್ಲಿ ವಿ.ವಿ. ಪ್ಯಾಟ್ಗಳದ್ದೇ ಸದ್ದು. ವಿವಿಧ ಕ್ಷೇತ್ರಗಳ ಪರಾಜಿತ ಅಭ್ಯರ್ಥಿಗಳು ಸ್ಥಳಕ್ಕೆ ಭೇಟಿ ನೀಡಿ, ‘ಇವು ಇಲ್ಲಿಯವಲ್ಲ, ನಮ್ಮ ಕ್ಷೇತ್ರದವು. ಇದೇ ವಾರ್ಡ್, ಇದೇ ಊರಿಗೆ ಸಂಬಂಧಿಸಿದವು’ ಎಂದು ಹೇಳುತ್ತ, ಸಿಬಿಐ ತನಿಖೆಗೆ ಆಗ್ರಹಿಸಿ, ಜನರ ಅನುಕಂಪ ಗಿಟ್ಟಿಸಲು ಸಾಲು ಸಾಲು ಪತ್ರಿಕಾಗೋಷ್ಠಿ ನಡೆಸುವ ಮೂಲಕ ನಗೆಪಾಟಲಾಗಿದ್ದರು.