ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣಗೌಡ ಮಲ್ಹಾರ, ಮಲ್ಲಿಕಾರ್ಜುನ ಪೂಜಾರಿ, ಹನುಮೇಗೌಡ ಮರಕಲ್, ಶಶಿಧರ ಹೊಸಳ್ಳಿ, ಮರೆಪ್ಪ ಬಿಳ್ಹಾರ, ಶ್ರೀನಿವಾಸರಡ್ಡಿ ಕಂದಕೂರ, ಬಸವರಾಜಪ್ಪಗೌಡ ವಡಗೇರಾ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ರಾಮರಡ್ಡಿಗೌಡ ತಂಗಡಗಿ, ಮಹಮ್ಮದ್ ಜಿಲಾನಿ, ವಿಜಯಕುಮಾರ ಶಿರಗೋಳ, ಶಂಕರ ರಾಠೋಡ, ಬಸವರಾಜಪ್ಪಗೌಡ ದಳಪತಿ, ಸಾಯಿಬಣ್ಣ ಗೊಂದೆನೂರ, ರಾಘವೇಂದ್ರ ಮಾನಸಗಲ್, ಮಲ್ಲಣ್ಣ ದಾಸನಕೇರಿ, ನಿಂಗಯ್ಯ ಗುತ್ತೇದಾರ ಇದ್ದರು.
**
ಕಾಂಗ್ರೆಸ್–ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾಗಿರುವುದು ನಮಗೆ ವರವಾಗಿದೆ. ಕ್ಷೇತ್ರದ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕವಾಗಿ ಯತ್ನಿಸೋಣ
– ಮರಿಗೌಡ ಹುಲಕಲ್, ಅಧ್ಯಕ್ಷ , ಕಾಂಗ್ರೆಸ್ ಜಿಲ್ಲಾ ಘಟಕ