ಸರ್ಕಾರಿ ಅಭಿಯೋಜಕ ಗುರುಲಿಂಗಪ್ಪ ತೇಲಿ, ವಕೀಲರ ಸಂಘದ ಅಧ್ಯಕ್ಷ ಅಮರೇಶ ದೇಸಾಯಿ, ಕಾರ್ಯದರ್ಶಿ ಹೇಮರಡ್ಡಿಕೊಂಗಂಡಿ ಹಾಗೂ ಹಿರಿಯ ವಕೀಲರಾದ ಎಸ್.ಶೇಖರ, ಶ್ರೀನಿವಾಸರಾವ ಕುಲಕರ್ಣಿ, ಭಾಸ್ಕರರಾವ ಮುಡಬೂಳ, ಆರ್.ಎಂ.ಹೊನ್ನಾರಡ್ಡಿ, ಶಾಂತಗೌಡ ಪಾಟೀಲ್, ಸಾಲೋಮನ್ ಆಲ್ಫ್ರೇಡ್, ಯೂಸೂಫ್ ಸಿದ್ದಕಿ, ಸಂತೋಷ ಸತ್ಯಂಪೇಟೆ, ಎಲ್.ಎಸ್.ಕುಲಕರ್ಣಿ, ವಿಶ್ವನಾಥ ಫಿರಂಗಿ, ದೇವರಾಜ ಚೆಟ್ಟಿ, ಶ್ರೀಮಂತ ಕಂಚಿ, ಮಲ್ಲಿಕಾರ್ಜುನ ಬುಕ್ಕಲ್ ಇದ್ದರು.