*
ಶುಲ್ಕದ ಹೊರೆ ಕಡಿಮೆಯಾಯಿತು
ಪಿಯುಸಿ ಪ್ರವೇಶ ಶುಲ್ಕ ದುಬಾರಿಯಾಗಿತ್ತು. ‘ಪ್ರಜಾವಾಣಿ’ಯಿಂದ ನೀಡಿದ ಶಿಷ್ಯ ವೇತನದಿಂದ ದುಬಾರಿ ಶುಲ್ಕದ ಹೊರೆ ಸ್ವಲ್ಪ ಕಡಿಮೆ ಆಯಿತು. ಶಿಷ್ಯವೇತನ ಪಡೆದ ಉದ್ದೇಶ ಈಡೇರಿಕೆಗಾಗಿ ಕಠಿಣ ಪರಿಶ್ರಮದಿಂದ ಓದುತ್ತಿದ್ದೇನೆ.
-ರಾಜೇಶ್ವರಿ ಗುಡದೂರ, ತಿಡಿಗೋಳ ರಸ್ತೆ, ಸಿಂಧನೂರು, ರಾಯಚೂರು ಜಿಲ್ಲೆ.