‘ತಾಂತ್ರಿಕ ಸಿಬ್ಬಂದಿ ಕೊರತೆ, ಸಮರ್ಪಕ ಮೇಲ್ವೀಚಾರಣೆ ಕೊರತೆಯಿಂದ ಸ್ಥಾವರಗಳು ಸರಿಯಾಗಿ ನಿರ್ವಹಣೆ ಆಗಿಲ್ಲ 40 ಸಾವಿರ ಜನಸಂಖ್ಯೆಗೆ ನೀರು ಖಾತ್ರಿ ಕೊಡದಂತಾಗಿದೆ. ಆದಾಗ್ಯೂ ಶಕ್ತಿಮೀರಿ ಪ್ರಯತ್ನ ನಡೆದಿದೆ. ಗುರುವಾರ ಸಂಜೆಯೆ ಸಿಬ್ಬಂದಿ ಸಬೆ ಕರೆದು ಪ್ರತಿ ಹಂತದಲ್ಲಿ ನಡೆಯುವ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ನೀಡಿದ್ದೇವೆ. ಇದಕ್ಕೆ ಬಲ ತುಂಬಲು ತಾಂತ್ರಿಕ ಸಿಬ್ಬಂದಿ ಕೊರತೆ ನೀಗಿದರೆ ಈ ತೊಂದರೆಗಳಿಗೆ ಪೂರ್ಣ ವಿರಾಮ ಸಿಕ್ಕಬಹುದು’ ಎಂದು ಸ್ಥಳದಲ್ಲಿದ್ದ ಹಿರಿಯ ಸದಸ್ಯ ಬಿ.ವಿ.ಶಿಂಧೆ ಹಾಗೂ ಪ್ರಭುಗೌಡ ಮದರಕಲ್ಲ ತಿಳಿಸಿದರು.