ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ರಾಜಶೇಖರ್, ಯುವ ಘಟಕದ ಅಧ್ಯಕ್ಷ ಎಚ್.ಸಿ.ರಾಜು, ವಕ್ತಾರ ಬಿ. ಉಮೇಶ್, ಜೆಡಿಎಸ್ ಪದವೀಧರ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಟಿ.ಕೃಷ್ಣ, ಎಪಿಎಂಸಿ ನಿರ್ದೇಶಕ ದೊರೆಸ್ವಾಮಿ, ನಗರ ಯುವ ಘಟಕದ ಅಧ್ಯಕ್ಷ ಗೂಳಿಕುಮಾರ್, ಮುಖಂಡರಾದ ಪ್ರಾಣೇಶ್, ಅಜಯ್ದೇವೇಗೌಡ, ರೈಡ್ ನಾಗರಾಜ್, ವೆಂಕಟೇಶ್, ಡಿ. ನರೇಂದ್ರ, ನಗರಸಭಾ ಸದಸ್ಯ ಆರ್.ಎ. ಮಂಜುನಾಥ್, ವಕೀಲ ರಾಜಶೇಖರ್, ಜಯಕುಮಾರ್, ಮಣಿ ಇದ್ದರು.