ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರ ಚಿತ್ತಾರ

Last Updated 3 ಜೂನ್ 2018, 19:30 IST
ಅಕ್ಷರ ಗಾತ್ರ

ಪ್ಲಾಸ್ಟಿಕ್‌ ಭೂತ ಭುವಿಯನ್ನು ನುಂಗುತ್ತಿದೆ, ಜಾಗತಿಕ ತಾಪಮಾನಕ್ಕೆ ಸಸಿ ನೆಡುವುದೊಂದೇ ಪರಿಹಾರ, ಪ್ಲಾಸ್ಟಿಕ್‌ ಮುಕ್ತಗೊಳಿಸಿ, ಪರಿಸರ ಉಳಿಸಿ ಇಂಥವೇ ಹತ್ತು ಹಲವು ಧ್ವನಿಗಳಾಗಿ ಮಾರ್ದನಿಸಿದ್ದು, ಶನಿವಾರ ಬಾಲಭವನದಲ್ಲಿ ಏರ್ಪಡಿಸಿದ್ದ ಚಿಣ್ಣರ ಚಿತ್ರಕಲೆ ಮತ್ತು ಪ್ರೌಢಶಾಲಾ ಮಕ್ಕಳ ಪ್ರಬಂಧ ಸ್ಪರ್ಧೆ.

ಪರಿಸರ ಮಾಲಿನ್ಯ ಮಂಡಳಿ ಏರ್ಪಡಿಸಿದ್ದ ಈ ಎರಡೂ ಸ್ಪರ್ಧೆಗಳ ನಡುವೆ ರಂಗ ಚಂದಿರ ತಂಡದ ಪ್ಲಾಸ್ಟಿಕಾಯಣ ಬೀದಿನಾಟಕವೂ ಪರಿಸರ ಉಳಿಸಲು ಧ್ವನಿಗೂಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT