ಪ್ರಶಸ್ತಿಗೆ ಆಯ್ಕೆಯಾದವರು: ಸಮಾಜ ಸೇವೆ ಕ್ಷೇತ್ರದಲ್ಲಿ ಡಾ.ವಿಜಯಲಕ್ಷ್ಮಿ ದೇಶಮಾನೆ, ಮಹಾದೇವಿ ಹುಲ್ಗೂರ್, ಜಗದಾಂಬ, ಡಾ.ಪಿಎಸ್.ಶಂಕರ್(ಸಾಹಿತ್ಯ) ಡಾ.ಬಿ.ವಿ ಕೆರೆ ಮಾರ್ತಾಂಡೆ (ಶಿಕ್ಷಣ, ಉಡುಪಿ ಜಿಲ್ಲೆ), ಚಿಂದೋಡಿ ಬಂಗಾರೇಶ್ (ರಂಗಭೂಮಿ, ದಾವಣಗೆರೆ), ಡಿ.ಎನ್.ಸಂಪತ್ (ಕ್ರೀಡೆ, ಮಂಡ್ಯ), ಸದಾಶಿವ ಸಿದ್ದಪ್ಪ ಬೆಳಗಲಿ (ಕಾನೂನು, ಬಾಗಲಕೋಟೆ) ಹಾಗೂ ಯೆನೆಪೋಯ ಮೆಡಿಕಲ್ ಕಾಲೇಜು (ಮಂಗಳೂರು) ಸಾಂಸ್ಥಿಕ ಪ್ರಶಸ್ತಿ ಪಡೆದಿದೆ.